ಕಳತ್ತೂರು: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ದಿನಾಂಕ 24.09.2014 ರಂದು ಮಕ್ಕಳಿಗೆ ಶಾಲಾ ಗುರುತು ಚೀಟಿಯನ್ನು ವಿತರಿಸಲಾಯಿತು ಈ ಕಾರ್ಯಕ್ರಮವನ್ನು ಶಾಲ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಚ್ ಶಿವರಾಂ ಭಟ್ ರವರು ಉದ್ಘಾಟಿಸಿದರು . ಶಾಲಾ ವ್ಯವಸ್ಥಾಪಕರು ಶ್ರೀ ಗಣೇಶ್ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಶಾಲಾ ಮುಖೋಪಾಧ್ಯಾಯ ಶ್ರೀ ಪಿ ನರಹರಿ ಯವರು ಪ್ರಾ ಸ್ತಾವಿಕ ಭಾಷಣ ಮಾಡಿದರು . ಶಿಕ್ಷಕ ಪ್ರತಿನಿಧಿ ಶ್ರೀ ಸುಬ್ರಹ್ಮಣ್ಯ ಭಟ್ ರವರು ಸ್ವಾಗತಿಸಿ , ಎಸ್.ಆರ್ ಜಿ. ಕನ್ವೀನರ್ ಶ್ರೀ ಬಾಲಕೃಷ್ಣ ಆಚಾರ್ಯರವರು ವಂದಿಸಿದರು
No comments:
Post a Comment