Wednesday 24 September 2014

ಕಳತ್ತೂರು: ಇಚ್ಲಂಪಾಡಿ  ಹಿರಿಯ ಬುನಾದಿ    ಶಾಲೆಯಲ್ಲಿ ದಿನಾಂಕ 24.09.2014 ರಂದು ಮಕ್ಕಳಿಗೆ ಶಾಲಾ ಗುರುತು ಚೀಟಿಯನ್ನು ವಿತರಿಸಲಾಯಿತು ಈ  ಕಾರ್ಯಕ್ರಮವನ್ನು ಶಾಲ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಎಚ್ ಶಿವರಾಂ ಭಟ್ ರವರು ಉದ್ಘಾಟಿಸಿದರು . ಶಾಲಾ ವ್ಯವಸ್ಥಾಪಕರು ಶ್ರೀ ಗಣೇಶ್ ರಾವ್ ರವರು ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ  ಶುಭ  ಹಾರೈಸಿದರು.  ಶಾಲಾ  ಮುಖೋಪಾಧ್ಯಾಯ ಶ್ರೀ ಪಿ ನರಹರಿ ಯವರು   ಪ್ರಾ ಸ್ತಾವಿಕ       ಭಾಷಣ ಮಾಡಿದರು . ಶಿಕ್ಷಕ ಪ್ರತಿನಿಧಿ ಶ್ರೀ ಸುಬ್ರಹ್ಮಣ್ಯ ಭಟ್ ರವರು ಸ್ವಾಗತಿಸಿ ,  ಎಸ್.ಆರ್ ಜಿ. ಕನ್ವೀನರ್ ಶ್ರೀ ಬಾಲಕೃಷ್ಣ ಆಚಾರ್ಯರವರು ವಂದಿಸಿದರು    









No comments:

Post a Comment