Saturday 7 November 2015

ಕಳತ್ತೂರು ;ಜಿ .ಎಚ್ ಎಸ್.ಎಸ್.  ಅಡೂರು ಶಾಲೆಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ವಿಜ್ಞಾನ ಹಾಗೂ ಕರಕುಶಲ ಮೇಳಗಳಲ್ಲಿ ಭಾಗವಹಿಸಿ  ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯ ವಿದ್ಯಾರ್ಥಿಗಳು 







Friday 23 October 2015



 ವಿಜಯದಶಮಿಯ   ಸಂಭ್ರಮ 





ಇಚ್ಲಂಪಾಡಿ ಶಾಲೆಯಲ್ಲಿ  ವಿಜಯ ದಶಮಿಯ ಸಂಭ್ರಮ 




ಹಿರಿಯ ಅಧ್ಯಾಪಕರಾದ ಶ್ರೀಯುತ ನರಸಿಂಹ ರಾಜ್ ರವರಿಂದ  ವಿದ್ಯಾರಂಭ 









 ಇಚ್ಲಂಪಾಡಿ  ಹಿರಿಯ ಬುನಾದಿ ಶಾಲೆಯಲ್ಲಿ    ಗಣೇಶ ಹಬ್ಬ 




Saturday 29 August 2015




ಓಣಂ ಸದ್ಯ 





ಯಂ ಪಿ.ಟಿ.ಎ   ಅಧ್ಯಕ್ಷರೊಂದಿಗೆ  ನಮ್ಮ ಮಕ್ಕಳು       


ಸಮವಸ್ತ್ರ ವಿತರಣೆ 

ಶಾಲಾ ಮಕ್ಕಳಿಂದ ಭಜನೆ 







ನಮ್ಮ ಶಾಲಾ  ಮಕ್ಕಳಿಂದ ಆಕರ್ಷಕ  ಪೂಕಳಂ 








ಸ್ವಾತಂತ್ರ್ಯೋತ್ಸವದ ಸಂಭ್ರಮದ   ಕ್ಷಣಗಳು 













Friday 7 August 2015



ಇಚ್ಲಂಪಾಡಿ ಶಾಲೆಯಲ್ಲಿ ಆಟಿ ಕಳಂಜ 









Monday 27 July 2015



ವಿದ್ಯಾರಂಗ   ಕಲಾ  ಸಾಹಿತ್ಯ ವೇದಿಕೆಯ  ಉದ್ಘಾಟನೆ  










ಮಾಜಿ ರಾಷ್ಟ್ರಪತಿ   ಎ . ಪಿ . ಜೆ ಅಬ್ದುಲ್ ಕಲಾಮ್ ರವರಿಗೆ  ಭಾವಪೂರ್ಣ ಶ್ರದ್ಧಾಂಜಲಿ 








 ಕಸದಬುಟ್ಟಿ ತಯಾರಿಯಲ್ಲಿ ನಿರತರಾದ  ಭಾರ್ಗವಿ ಟೀಚರ್  ಹಾಗೂ  ವಿದ್ಯಾರ್ಥಿಗಳು












OUR SCIENCE TEACHER SHREE D.GANAPATHI BHAT  CONDUCTING  NEUTRALISATION REACTION


Sunday 26 July 2015





ಇಚ್ಲಂಪಾಡಿ ಶಾಲೆಯಲ್ಲಿ ಹಲಸಿನ ಕಾಯಿ ಸಂಸ್ಕರಣೆ 




















Tuesday 14 July 2015




ಇಚ್ಲಂಪಾಡಿ ಶಾಲಾ ಮಕ್ಕಳು ಅಂಚೆ ಕಛೇರಿಯಲ್ಲಿ 



Wednesday 8 July 2015

ರಕ್ಷಕ ಶಿಕ್ಷಕ  ಮತ್ತು ಮಾತೃ ಸಂಘದ  ವಾರ್ಷಿಕ  ಮಹಾ ಸಭೆ -೨೦೧೫-೧೬

ಕಳತ್ತೂರು :ಇಚ್ಲಂಪಾಡಿ ಹಿರಿಯ ಬು ನಾದಿ  ಶಾಲೆಯಲ್ಲಿ ದಿನಾಂಕ ೮-೭ -೨೦೧೫ ರಂದು ಪಿ .ಟಿ .ಎ . ಮಹಾಸಭೆ      ನಡೆಯಿತು. ಈ ಕಾರ್ಯಕ್ರಮದಲ್ಲಿ  ಕುಂಬಳೆ ಪಂಚಾಯತು ಸದಸ್ಯೆ ಶ್ರೀಮತಿ ಶೋಭಾವತಿ ,ಪುತ್ತಿಗೆ ಪಂಚಾಯತು ಸದಸ್ಯೆ ಶ್ರೀಮತಿ ಸುಜಾತ ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಯುತ  ಎಚ್ ಶಿವರಾಮ್ ಭಟ್  ಉಪಾಧ್ಯಕ್ಷ ರು ಶ್ರೀಯುತ  ರಾಮು ಯು. ಮತ್ತು  ಮುಖ್ಯೋಪಾಧ್ಯಾಯರು ಶ್ರೀಯುತ ಪಿ. ನರಹರಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ನೂತನ  ವರ್ಷದ ಪಿ ಟಿ ಎ ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನು  ಆಯ್ಕೆ ಮಾಡಲಾಯಿತು.







Sunday 5 July 2015


ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ  ಮಣಿ ಕಂಠ  ಎಂಬ ವಿದ್ಯಾರ್ಥಿಯು ಶಾಲಾ ಲೈಬ್ರೆರಿಗೆ  ಪುಸ್ತಕನ್ನಿತ್ತು ಜನ್ಮದಿನವನ್ನು  ಆಚರಿಸಿದನು  









ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ 3-7-2015ರಂದು  ಸಂಸ್ಥಾಪಕರ ದಿನಾಚರಣೆ   












ಸಂಸ್ಥಾಪಕರ ದಿನಾಚರಣೆ ದಿನಾಂಕ  3-7-2015 ರಂದು ವಿಜೃಂಭಣೆಯಿಂದ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಜರಗಿತು. ಶ್ರೀಯುತ ಶಂಕರನಾರಾಯಣ ಭಟ್ ಮತ್ತು ಶ್ರೀಮತಿ ಯಶೋದ ರವರು ನಮ್ಮ ಶಾಲೆಗೆ ಎರಡು ಕಂಪ್ಯೂಟರ್ ಗಳ ಕೊಡುಗೆ ನೀಡಿದರು.ಈಕಾರ್ಯಕ್ರಮಕ್ಕೆ ಎಲ್ಲಾ ಗಣ್ಯರು ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರವನ್ನಿತ್ತು  ಶುಭಹಾರೈಸಿದರು   

Friday 3 July 2015




ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ವೈದ್ಯರ ದಿನಾಚರಣೆ 



ಕಳತ್ತೂರು : ಇಚ್ಲಂಪಾಡಿ ಹಿರಿಯ  ಬುನಾದಿ ಶಾಲೆಯಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಹತ್ತಿರದ ವೈದ್ಯರಾದ ಡಾ  ಶಿವ ಪ್ರಸಾದ್ ರವರಿಗೆ   ಸ್ಮರಣಿಕೆ ಮತ್ತು ಫಲಪುಷ್ಪವನ್ನಿತ್ತು  ಗೌರವಿಸಲಾಯಿತು 



          

Wednesday 10 June 2015



ಶಾಲಾ ಪಾರ್ಲಿಮೆಂಟ್ " ಬಾಲ ವೀರ  ಸಮಾಜ" ೨೦೧೫-೧೬  








Saturday 6 June 2015



ನಮ್ಮ ಶಾಲಾ ಹಿರಿಯ ಅಧ್ಯಾಪಕರಾದ  ಶ್ರೀ ಯಂ ನರಸಿಂಹರಾಜ್ ರವರು ವಿಶ್ವ ಪರಿಸರ  ದಿನದ  ಪ್ರಯುಕ್ತ  ಗಿಡಗಳನ್ನು  ವಿದ್ಯಾರ್ಥಿಗಳಿಗೆ  ವಿತರಿಸಿ  ವಿಶ್ವ ಪರಿಸರ ದಿನದ ಮಹತ್ವವನ್ನು ತಿಳಿಸಿದರು .