FLASH NEWS
Thursday 30 July 2015
Wednesday 8 July 2015
ರಕ್ಷಕ ಶಿಕ್ಷಕ ಮತ್ತು ಮಾತೃ ಸಂಘದ ವಾರ್ಷಿಕ ಮಹಾ ಸಭೆ -೨೦೧೫-೧೬
ಕಳತ್ತೂರು :ಇಚ್ಲಂಪಾಡಿ ಹಿರಿಯ ಬು ನಾದಿ ಶಾಲೆಯಲ್ಲಿ ದಿನಾಂಕ ೮-೭ -೨೦೧೫ ರಂದು ಪಿ .ಟಿ .ಎ . ಮಹಾಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಂಬಳೆ ಪಂಚಾಯತು ಸದಸ್ಯೆ ಶ್ರೀಮತಿ ಶೋಭಾವತಿ ,ಪುತ್ತಿಗೆ ಪಂಚಾಯತು ಸದಸ್ಯೆ ಶ್ರೀಮತಿ ಸುಜಾತ ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಯುತ ಎಚ್ ಶಿವರಾಮ್ ಭಟ್ ಉಪಾಧ್ಯಕ್ಷ ರು ಶ್ರೀಯುತ ರಾಮು ಯು. ಮತ್ತು ಮುಖ್ಯೋಪಾಧ್ಯಾಯರು ಶ್ರೀಯುತ ಪಿ. ನರಹರಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ನೂತನ ವರ್ಷದ ಪಿ ಟಿ ಎ ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
Sunday 5 July 2015
ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ 3-7-2015ರಂದು ಸಂಸ್ಥಾಪಕರ ದಿನಾಚರಣೆ
Subscribe to:
Posts (Atom)