ನಮ್ಮ ಶಾಲೆಯಲ್ಲಿ ಓಣಂ ಸಂಭ್ರಮ
ಪೂಕಳಂ ರಚನೆಯಲ್ಲಿ ತಲ್ಲೀನರಾದ ಮಕ್ಕಳು
ಪೂರ್ಣಗೊಂಡ ಪೂಕಳಂ
ಭಜನಾ ಸಂಕೀರ್ತನೆ
ಓಣಂ ಸಂದೇಶ :
ನಿವೃತ್ತ ಅಧ್ಯಾಪಕರಾದ ಯಂ. ಸುಬ್ರಹ್ಮಣ್ಯ ಭಟ್ ಇವರಿಂದ ಓಣಂ ಸಂದೇಶ
ಓಣಂ ಔತಣ
ಶಾಲೆಗೆ ಆತ್ಮೀಯರಾದ ಶ್ರೀ ಮಹಾಬಲ ಭಟ್ ಕಿದೂರು ಇವರ ಮಾತೃಶ್ರೀ ಹಾಗೂ ಮರುವಳ ಶ್ರೀ ಮಹಾಬಲ ಭಟ್ಟರ ಧರ್ಮಪತ್ನಿ ಶ್ರೀಮತಿ ದೇವಕಿ ಅಮ್ಮನವರ ವತಿಯಿಂದ ಓಣಂ ಔತಣ.