Friday 9 September 2016

ನಮ್ಮ ಶಾಲೆಯಲ್ಲಿ  ಓಣಂ  ಸಂಭ್ರಮ 

ಪೂಕಳಂ ರಚನೆಯಲ್ಲಿ  ತಲ್ಲೀನರಾದ  ಮಕ್ಕಳು 



ಪೂರ್ಣಗೊಂಡ  ಪೂಕಳಂ 







ಭಜನಾ ಸಂಕೀರ್ತನೆ 



ಓಣಂ ಸಂದೇಶ :
ನಿವೃತ್ತ ಅಧ್ಯಾಪಕರಾದ ಯಂ. ಸುಬ್ರಹ್ಮಣ್ಯ ಭಟ್  ಇವರಿಂದ ಓಣಂ ಸಂದೇಶ 


ಓಣಂ  ಔತಣ 
ಶಾಲೆಗೆ ಆತ್ಮೀಯರಾದ  ಶ್ರೀ ಮಹಾಬಲ ಭಟ್  ಕಿದೂರು ಇವರ ಮಾತೃಶ್ರೀ ಹಾಗೂ ಮರುವಳ ಶ್ರೀ ಮಹಾಬಲ ಭಟ್ಟರ ಧರ್ಮಪತ್ನಿ  ಶ್ರೀಮತಿ ದೇವಕಿ ಅಮ್ಮನವರ ವತಿಯಿಂದ  ಓಣಂ  ಔತಣ.  

ಓಣಂ  ಪಾಯಸ 

ಸಹ ಭೋಜನ