Wednesday 27 January 2016



ಇಚ್ಲಂಪಾಡಿ ಶಾಲೆಯಲ್ಲಿ ಗಣರಾಜ್ಯೋತ್ಸವ 


ಕಳತ್ತೂರು : ಇಚ್ಲಂಪಾಡಿ  ಹಿರಿಯ ಬುನಾದಿ ಶಾಲೆಯಲ್ಲಿ  ಗಣರಾಜ್ಯ ದಿನವನ್ನು  ಸಂಭ್ರಮದಿಂದ ಆಚರಿಸಲಾಯಿತು  ಹಿರಿಯ ಅಧ್ಯಾಪಕರಾದ ಯಂ ನರಸಿಂಹ ರಾಜ್  ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ  ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು . ಮುಖ್ಯೋಪಾಧ್ಯಾರಾದ  ನರಹರಿ ಪಿ . ರಕ್ಷಕ -ಶಿಕ್ಷಕ  ಸಂಘದ  ಅಧ್ಯಕ್ಷರಾದ ಎಚ್ ಶಿವರಾಮ್  ಭಟ್ , ಮಾತೃ ಸಂಘದ  ಅಧ್ಯಕ್ಷೆ  ಶ್ರೀಮತಿ ಸುಜಾತ ಹಳೆಮನೆ  ಶುಭ ಹಾರೈಸಿದರು ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ಹಂಚಲಾಯಿತು