ನಮ್ಮ ಶಾಲೆಯಲ್ಲಿ ಓಣಂ ಸಂಭ್ರಮ
ಪೂಕಳಂ ರಚನೆಯಲ್ಲಿ ತಲ್ಲೀನರಾದ ಮಕ್ಕಳು
ಪೂರ್ಣಗೊಂಡ ಪೂಕಳಂ
ಭಜನಾ ಸಂಕೀರ್ತನೆ
ಓಣಂ ಸಂದೇಶ :
ನಿವೃತ್ತ ಅಧ್ಯಾಪಕರಾದ ಯಂ. ಸುಬ್ರಹ್ಮಣ್ಯ ಭಟ್ ಇವರಿಂದ ಓಣಂ ಸಂದೇಶ
ಓಣಂ ಔತಣ
ಶಾಲೆಗೆ ಆತ್ಮೀಯರಾದ ಶ್ರೀ ಮಹಾಬಲ ಭಟ್ ಕಿದೂರು ಇವರ ಮಾತೃಶ್ರೀ ಹಾಗೂ ಮರುವಳ ಶ್ರೀ ಮಹಾಬಲ ಭಟ್ಟರ ಧರ್ಮಪತ್ನಿ ಶ್ರೀಮತಿ ದೇವಕಿ ಅಮ್ಮನವರ ವತಿಯಿಂದ ಓಣಂ ಔತಣ.
No comments:
Post a Comment